Thursday, October 2, 2014

ಕದನ

ಮನದೊಳಗೆ ನೂರು ಕದನ
ನಿಲ್ಲದ ಹೋರಾಟ ಅಂತ್ಯವೆಂದೋ?
ಹಿಂಸೆ,ನೋವು ಇಲ್ಲದ ಜಗವುಂಟೇ
ಮನದೊಳು ನಡೆವ ಈ ಕದನ ನಿರಂತರ||

No comments:

Post a Comment

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...