ಪಕ್ಷ-ಭಯೋತ್ಪಾದನೆ


ಆಗಿದೆ ಭಯೋತ್ಪಾದಕರಿಗೆ ಗಲ್ಲಿನ ಶಿಕ್ಷೆ
ಕಾಂಗ್ರೆಸ್ ಸರ್ಕಾರ ಕೊನೆಗೂ ತೋರಿದೆ ನೈತಿಕತೆ
ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೂ
ಕೊನೆಗೂ ಧೈರ್ಯವಹಿಸಿ ತೆಗೆದುಕೊಂಡಿದೆ ವಿಳಂಬವಾಗಿ...
ಇನ್ನೂ ಆಗಬೇಕಿದೆ ಶಿಕ್ಷೆ ಪಕ್ಷದೊಳಗೇ ಇರುವ ಭಯೋತ್ಪಾದಕರಿಗೆ..||

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...