Sunday, February 10, 2013

ಪಕ್ಷ-ಭಯೋತ್ಪಾದನೆ


ಆಗಿದೆ ಭಯೋತ್ಪಾದಕರಿಗೆ ಗಲ್ಲಿನ ಶಿಕ್ಷೆ
ಕಾಂಗ್ರೆಸ್ ಸರ್ಕಾರ ಕೊನೆಗೂ ತೋರಿದೆ ನೈತಿಕತೆ
ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೂ
ಕೊನೆಗೂ ಧೈರ್ಯವಹಿಸಿ ತೆಗೆದುಕೊಂಡಿದೆ ವಿಳಂಬವಾಗಿ...
ಇನ್ನೂ ಆಗಬೇಕಿದೆ ಶಿಕ್ಷೆ ಪಕ್ಷದೊಳಗೇ ಇರುವ ಭಯೋತ್ಪಾದಕರಿಗೆ..||

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...