ಆಗಿದೆ ಭಯೋತ್ಪಾದಕರಿಗೆ ಗಲ್ಲಿನ ಶಿಕ್ಷೆ
ಕಾಂಗ್ರೆಸ್ ಸರ್ಕಾರ ಕೊನೆಗೂ ತೋರಿದೆ ನೈತಿಕತೆ
ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೂ
ಕೊನೆಗೂ ಧೈರ್ಯವಹಿಸಿ ತೆಗೆದುಕೊಂಡಿದೆ ವಿಳಂಬವಾಗಿ...
ಇನ್ನೂ ಆಗಬೇಕಿದೆ ಶಿಕ್ಷೆ ಪಕ್ಷದೊಳಗೇ ಇರುವ ಭಯೋತ್ಪಾದಕರಿಗೆ..||
ಧೈರ್ಯದ ನಡೆ, ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...
No comments:
Post a Comment