Sunday, September 29, 2013

ದೇವರ ದುಡ್ಡು

ಕುಕ್ಕೆ ಸುಭ್ರಮಣ್ಯ;
ಶಿರಡಿ
ತಿರುಪತಿ
ಅನಂತ ಪದ್ಮನಾಭ ದೇವಸ್ಥಾನದ
ಬಂಗಾರ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಯೋಚನೆ
ಎಷ್ಟಾದರೂ ದೇವರ ದುಡ್ಡು ,ಸರ್ಕಾರದ ದುಡ್ಡು;

ಇಲ್ಲಿ ಜನಶೇವೆಯೇ ಜನಾರ್ಧನನ ಸೇವೆ
ಜನರ ಸೇವೆ ಮಾಡುವ ಅಗತ್ಯವೇ ಇಲ್ಲ;
ಏಕೆಂದರೆ ದೇವರೇ ಇಲ್ಲವೆಂದುಕೊಂಡಿದ್ದಾರೆ ಸರ್ಕಾರದವರು
ಜನಸೇವೆ ಮಾಡಿದರೂ ಅಷ್ಟೆ, ಬಿಟ್ಟರೂ ಅಷ್ಟೆ
ಎಷ್ಟಾದರೂ ಸರ್ಕಾರಿ ಕೆಲಸ, ದೇವರ ಕೆಲಸ.

No comments:

Post a Comment

ಕಡಲೇ.....

  ಕಡಲೇ , ನೀನು ಎಷ್ಟು ಅಗಾಧ ! ಕಣ್ಣ ನೋಟ ಹರಿಸಿದಷ್ಟೂ ವಿಶಾಲ . ಆಶ್ಚರ್ಯ , ಪರಮಾಶ್ಚರ್ಯ — ನೀನು ಅನಂತ , ಎಲ್ಲಾ ನದಿತೊರೆಗಳೂ ನಿನ್ನ ಸೇರುವಾಸೆ ಏಕೆ ?...