ಸೂರ್ಯನುದಿಪುದ ನೋಡಲ್ಲಿ
ಕಣ್ಮುಚ್ಚಿ ಅಂತರಂಗದೊಳಗಿಳಿ
ಮನದ ಕಶ್ಮಲವನೆಲ್ಲಾ ತೊಳಿ
ನಿಯತಿಯಿಂದಲಿ ಕಾಯಕಕ್ಕಿಳಿ
ಅರಿವು ಮೂಡಿಸುವ ಬೆಳಕದು
ಜಡತ್ವವ ಓಡಿಸುವ ಚೃೆತನ್ಯವದು
ಆಂತರ್ಯದೊಳು ನೆಲೆಗೊಳಿಸು
ಲೋಕದ ಜಂಜಡಗಳಿಂದ ಮುಕ್ತಿಗೊಳಿಸು
ಓಹ್ ! ಇವತ್ತು ಹೊಸ ಗದ್ದುಗೆಗೆ ನಾಯಕನ ಪಟ್ಟಾಭಿಷೇಕ ಸಾಕಷ್ಟು ಗ್ಯಾರಂಟಿ ಭರವಸೆಗಳ ಹರಿಸಿ ಇಪ್ಪತ್ತು ದಿನ ಬೆವರು ಹರಿಸಿ ಎದುರಾಳಿಯನ್ನ ಪಂದ್ಯದಲ್ಲಿ ...
No comments:
Post a Comment